ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವು 

ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವು 

ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವು 

ಬೆಂಗಳೂರು ನಾಯಂಡಳ್ಳಿ ಮೂಲದ ವಿಶ್ವಾಸ್ ಡಿ.ಬಿ. ಐದು ಸ್ನೇಹಿತರ ಜೊತೆ ಹಲಗೂರು ಸಮೀಪದ ಮುತ್ತತ್ತಿ ದೇವರ ದರ್ಶನ ಪಡೆಯಲು ಬಂದು. ಸ್ನೇಹಿತರ ಜೊತೆ ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಈತ ಮನೆಯ ಇಂಟೀರಿಯರ್ ಡಿಸೈನ್  ವರ್ಕ್ ಮಾಡುತ್ತಿದ್ದು. ಹಲಗೂರು ಪೊಲೀಸರು ಕಾವೇರಿ ನದಿಯಲ್ಲಿ ಶವವನ್ನು ಹುಡುಕಿ ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.